ನಿಮ್ಮ ಸಹೋದರ ಶ್ರೀಮಂತನಾಗಬೇಕು, ಅವರ ಎಲ್ಲಾ ಕಷ್ಟಗಳು ನಿವಾರಣೆಯಾಗಿ, ಜೀವನದಲ್ಲಿ ಪ್ರಗತಿ ಹೊಂದಬೇಕು ಎಂದು ನೀವು ಬಯಸಿದರೆ ರಕ್ಷಾಬಂಧನದಂದು ನಿಮ್ಮ ಸಹೋದರನಿಗೆ ಯಾವ ಬಣ್ಣದ ರಾಕಿ ಕಟ್ಟಬೇಕು ಅನ್ನೋದು ನಿಮಗೆ ತಿಳಿದಿರಲಿ. ಯಾಕಂದ್ರೆ ನೀವು ಕಟ್ಟುವ ರಾಕಿ ಆತನನ್ನು ಶ್ರೀಮಂತರನ್ನಾಗಿ ಮಾಡುತ್ತದೆ.

ಗುರೂಜಿ ಲೈವ್
ನನ್ನ ಮೈ ಮೇಲೆ ಕೆಟ್ಟ ಶಕ್ತಿ ಪ್ರವೇಶ ಮಾಡಿಸಿ ಜೀವನವನ್ನೇ ನರಕ ಮಾಡಿಸಿಬಿಟ್ಟಿದ್ದರು
ಇನ್ನೊಬ್ಬರ ಜೀವನವನ್ನು ನರಕ ಮಾಡಿಸುವುದು ಕೆಲವರಿಗೆ ತುಂಬಾನೆ ಸುಲಭದ ಕೆಲಸ. ಹಾಗೆಯೇ ಇವರ ಮೇಲೆ ಸಹ ಕೆಟ್ಟ









