ವರಮಹಾಲಕ್ಷ್ಮೀ ಪೂಜೆಯನ್ನು ಎಲ್ಲರೂ ಅದ್ಧೂರಿಯಾಗಿ, ಭಕ್ತಿ ಭಾವದಿಂದ ಮಾಡಿದ್ದೀರಿ ಅಲ್ವಾ? ಹಬ್ಬ, ಪೂಜೆ ಎಲ್ಲವನ್ನು ಮಾಡಿ ಮುಗಿಸಿದ ಮೇಲೆ ಕಲಶಕ್ಕೆ ಇಟ್ಟಿರುವಂತಹ ಅಕ್ಕಿಯನ್ನು ಏನು ಮಾಡುವುದು ಎಂದು ಯೋಚನೆ ಮಾಡಿದ್ದೀರಾ? ಅದರಿಂದ ಈ ಕೆಲಸ ಮಾಡಿದ್ರೆ ಸಿರಿ, ಸಂಪತ್ತು ನಿಮ್ಮದಾಗುತ್ತದೆ.

ಗುರೂಜಿ ಲೈವ್
ನನ್ನ ಮೈ ಮೇಲೆ ಕೆಟ್ಟ ಶಕ್ತಿ ಪ್ರವೇಶ ಮಾಡಿಸಿ ಜೀವನವನ್ನೇ ನರಕ ಮಾಡಿಸಿಬಿಟ್ಟಿದ್ದರು
ಇನ್ನೊಬ್ಬರ ಜೀವನವನ್ನು ನರಕ ಮಾಡಿಸುವುದು ಕೆಲವರಿಗೆ ತುಂಬಾನೆ ಸುಲಭದ ಕೆಲಸ. ಹಾಗೆಯೇ ಇವರ ಮೇಲೆ ಸಹ ಕೆಟ್ಟ









