ಯೂನಿವರ್ಸ್ ನೀವು ಹೇಳಿದ್ದನ್ನೆಲ್ಲಾ ಕೇಳುತ್ತಲೇ ಇರುತ್ತದೆ. ಜೊತೆಗೆ ಸರಿಯಾದ ಸಮಯಕ್ಕೆ ಅದು ನಿಮಗೆ ಬೇಕಾಗಿರುವುದನ್ನು ನಿಮ್ಮ ಬಳಿ ಕಳುಹಿಸುತ್ತೆ. ಅದೇ ರೀತಿ ಅಕ್ಷಯ ತೃತೀಯ ಹಬ್ಬದ ದಿನ ಈ ಚಿಹ್ನೆ ಬರೆದು ಇಟ್ಟರೆ ಕೇಳಿದಷ್ಟು ಹಣ ಯೂನಿವರ್ಸ್ ಕೊಡುತ್ತೆ. ಆ ಚಿಹ್ನೆ ಯಾವುದು? ಅದರಿಂದ ಯಾವ ರೀತಿ ಲಾಭ ಸಿಗುತ್ತದೆ ನೋಡೋಣ.

ಗುರೂಜಿ ಲೈವ್
ನನ್ನ ಮೈ ಮೇಲೆ ಕೆಟ್ಟ ಶಕ್ತಿ ಪ್ರವೇಶ ಮಾಡಿಸಿ ಜೀವನವನ್ನೇ ನರಕ ಮಾಡಿಸಿಬಿಟ್ಟಿದ್ದರು
ಇನ್ನೊಬ್ಬರ ಜೀವನವನ್ನು ನರಕ ಮಾಡಿಸುವುದು ಕೆಲವರಿಗೆ ತುಂಬಾನೆ ಸುಲಭದ ಕೆಲಸ. ಹಾಗೆಯೇ ಇವರ ಮೇಲೆ ಸಹ ಕೆಟ್ಟ









