ನೀವು ಯಾರಿಗೋ ಹಣ ಕೊಟ್ಟಿದ್ದೀರಿ, ಆದರೆ ಸಮಯ ಕಳೆದರೂ ಅವರು ವಾಪಾಸ್ ಹಣ ನೀಡುತ್ತಿಲ್ಲವೇ? ಹಾಗಿದ್ರೆ, ಶ್ರಾವಣದ ಮೂರನೇ ಸೋಮವಾರ ಅಂದರೆ ಆಗಸ್ಟ್ 11 ರಂದು ಈ ಉಪಾಯ ಮಾಡಿ. ಇದನ್ನು ಮಾಡಿದ ಕೆಲವೇ ಕೆಲವು ದಿನಗಳಲ್ಲಿ ನೀವು ಯಾರಿಗೆ ಹಣ ಕೊಟ್ಟಿದ್ದೀರೋ, ಅವರು ವಾಪಾಸ್ ನಿಮ್ಮ ಹಣವನ್ನು ತಂದು ಕೊಡುತ್ತಾರೆ.

ಗುರೂಜಿ ಲೈವ್
ನನ್ನ ಮೈ ಮೇಲೆ ಕೆಟ್ಟ ಶಕ್ತಿ ಪ್ರವೇಶ ಮಾಡಿಸಿ ಜೀವನವನ್ನೇ ನರಕ ಮಾಡಿಸಿಬಿಟ್ಟಿದ್ದರು
ಇನ್ನೊಬ್ಬರ ಜೀವನವನ್ನು ನರಕ ಮಾಡಿಸುವುದು ಕೆಲವರಿಗೆ ತುಂಬಾನೆ ಸುಲಭದ ಕೆಲಸ. ಹಾಗೆಯೇ ಇವರ ಮೇಲೆ ಸಹ ಕೆಟ್ಟ









