ಹುಣ್ಣಿಮೆ, ಅಮವಾಸ್ಯೆ ದಿನ ಇವರ ಮನೆಗೆ ನಿಂಬೆ ಹಣ್ಣು, ಮೊಟ್ಟೆ ಬೀಳುತ್ತಿತ್ತು. ಇದರಿಂದ ತುಂಬಾನೆ ಬ್ಯುಸಿನೆಸ್ ನಲ್ಲಿ ತುಂಬಾನೆ ಸಮಸ್ಯೆ ಆಗಿ, ಲಾಸ್ ಆಗಿತ್ತಂತೆ. ಅಂತಹ ಸಂದರ್ಭದಲ್ಲಿ ಗುರೂಜಿ ಹೇಳಿದ ಈ ರೆಮೆಡಿಯನ್ನು ಫಾಲೋ ಮಾಡಿ ಸಮಸ್ಯೆಗಳನ್ನು ಅವರು ಹೇಗೆ ದೂರ ಮಾಡಿಕೊಂಡರು ನೋಡಿ.

ಗುರೂಜಿ ಲೈವ್
ಅಧಿಕಮಾಸದ ಹುಣ್ಣಿಮೆ ಈ ವಸ್ತುಗಳನ್ನು ಮನೆಯಿಂದ ಹೊರಗೆಕೊಡಬೇಡಿ ಲಕ್ಷ್ಮೀಕೋಪಕ್ಕೆ ಗುರಿಯಾಗುವಿರಿ
ಅಧಿಕ ಮಾಸದ ಹುಣ್ಣಿಮೆ ದಿನ ನೀವು ಕೆಲವೊಂದು ನಿಯಮಗಳನ್ನು ಪಾಲಿಸಬೇಕು. ಅದನ್ನು ಪಾಲಿಸದೇ ಇದ್ದರೆ ಖಂಡಿತವಾಗಿಯೂ ಸಮಸ್ಯೆಗೆ









