ಕಾರ್ತಿಕ ಹುಣ್ಣಿಮೆ ತುಂಬಾನೆ ಪವರ್ ಫುಲ್ ಆಗಿರುವ ಹುಣ್ಣಿಮೆಯಾಗಿದೆ. ಈ ಸಮಯದಲ್ಲಿ ದೇವಾನುದೇವತೆಗಳು ಭೂಮಿ ಮೇಲೆ ಬರುತ್ತಾರೆ ಎನ್ನಲಾಗಿದೆ. ಈ ಸಮಯದಲ್ಲಿ ನೀವು ಹಸಿರು ನಿಂಬೆ ಹಣ್ಣಿನ ಒಂದು ಉಪಾಯವನ್ನು ಮಾಡಿದ್ರೆ ಸಾಕು, ಇಡೀ ಜಗತ್ತು ನಿಮ್ಮ ಮಾತನ್ನು ಕೇಳುತ್ತೆ. ಅದಕ್ಕಾಗಿ ಏನು ಮಾಡಬೇಕು ಅನ್ನೋದನ್ನು ನೋಡೋಣ.

ಗುರೂಜಿ ಲೈವ್
ನನ್ನ ಮೈ ಮೇಲೆ ಕೆಟ್ಟ ಶಕ್ತಿ ಪ್ರವೇಶ ಮಾಡಿಸಿ ಜೀವನವನ್ನೇ ನರಕ ಮಾಡಿಸಿಬಿಟ್ಟಿದ್ದರು
ಇನ್ನೊಬ್ಬರ ಜೀವನವನ್ನು ನರಕ ಮಾಡಿಸುವುದು ಕೆಲವರಿಗೆ ತುಂಬಾನೆ ಸುಲಭದ ಕೆಲಸ. ಹಾಗೆಯೇ ಇವರ ಮೇಲೆ ಸಹ ಕೆಟ್ಟ









