ವೀಕ್ಷಕರೇ ನಿಮಗೆ ಗೊತ್ತಾ? ದಿನದ ಈ ಸಮಯದಲ್ಲಿ ಸಾಕ್ಷಾತ್ ಸರಸ್ವತಿ ದೇವಿ ನಮ್ಮ ನಾಲಿಗೆಯ ಮೇಲೆ ಬಂದು ಕೂರುತ್ತಾಳೆ. ಈ ಸಮಯದಲ್ಲಿ ನೀವು ಏನೇ ಹೇಳಿದರೂ ಆ ಕೆಲಸ ಆಗಿಯೇ ಆಗುತ್ತದೆ. ಹಾಗಿದ್ರೆ ಆ ಸಮಯ ಯಾವುದು? ಯಾವ ರೀತಿ ಆ ಸಮಯವನ್ನು ಸದುಪಯೋಗಪಡಿಸಿಕೊಳ್ಳಬೇಕು ಎನ್ನುವ ಮಾಹಿತಿ ತಿಳಿಯೋಣ.

ಗುರೂಜಿ ಲೈವ್
ಅಧಿಕಮಾಸದ ಹುಣ್ಣಿಮೆ ಈ ವಸ್ತುಗಳನ್ನು ಮನೆಯಿಂದ ಹೊರಗೆಕೊಡಬೇಡಿ ಲಕ್ಷ್ಮೀಕೋಪಕ್ಕೆ ಗುರಿಯಾಗುವಿರಿ
ಅಧಿಕ ಮಾಸದ ಹುಣ್ಣಿಮೆ ದಿನ ನೀವು ಕೆಲವೊಂದು ನಿಯಮಗಳನ್ನು ಪಾಲಿಸಬೇಕು. ಅದನ್ನು ಪಾಲಿಸದೇ ಇದ್ದರೆ ಖಂಡಿತವಾಗಿಯೂ ಸಮಸ್ಯೆಗೆ









