ಕುಟುಂಬದ ಸದಸ್ಯರೆಲ್ಲಾ ಸೇರಿ ಮಗಳ ಮದುವೆ ಮಾಡಿಸೋದು ಬೇರೆ, ಆದರೆ ಕೆಲವೊಂದು ಕಡೆ ಹೆಣ್ಣಿಗೆ ಕಂಕಣ ಭಾಗ್ಯ ಕೂಡಿ ಬಂದಾಗ, ಅದನ್ನು ತಡೆಯುವವರು, ಅದಕ್ಕೆ ಕಲ್ಲು ಹಾಕುವವರು ಇರುತ್ತಾರೆ. ಅಂತಹ ಪಿತೂರಿಗೆ ಸಿಕ್ಕಿ ಹಾಕಿಕೊಂಡ ಹೆಣ್ಣು ಮಗಳೊಬ್ಬಳು, ಯಾವ ರೀತಿ ಸಮಸ್ಯೆಯಿಂದ ಹೊರ ಬಂದರು ಅನ್ನೋದನ್ನು ಅವರೇ ಹೇಳಿದ್ದಾರೆ ನೋಡಿ.

ಗುರೂಜಿ ಲೈವ್
ಅಧಿಕಮಾಸದ ಹುಣ್ಣಿಮೆ ಈ ವಸ್ತುಗಳನ್ನು ಮನೆಯಿಂದ ಹೊರಗೆಕೊಡಬೇಡಿ ಲಕ್ಷ್ಮೀಕೋಪಕ್ಕೆ ಗುರಿಯಾಗುವಿರಿ
ಅಧಿಕ ಮಾಸದ ಹುಣ್ಣಿಮೆ ದಿನ ನೀವು ಕೆಲವೊಂದು ನಿಯಮಗಳನ್ನು ಪಾಲಿಸಬೇಕು. ಅದನ್ನು ಪಾಲಿಸದೇ ಇದ್ದರೆ ಖಂಡಿತವಾಗಿಯೂ ಸಮಸ್ಯೆಗೆ









