ಕರ್ನಾಟಕದಲ್ಲಿ ಸಂಕ್ರಾಂತಿ ಹಬ್ಬದ ಸಮಯದಲ್ಲಿ ವಿಶೇಷವಾಗಿ ತಯಾರಿಸುವ ಈ ಹುಗ್ಗಿ ಮತ್ತು ಗೊಜ್ಜು, ಸಿಹಿ–ಖಾರ ರುಚಿಗಳ ಸುಂದರ ಸಂಯೋಜನೆಯೊಂದಿಗೆ ತುಂಬಾ ರುಚಿಯಾಗಿ ಸಿದ್ಧವಾಗುತ್ತದೆ. ಅಕ್ಕಿ, ಬೇಳೆ, ಬೆಲ್ಲ ಮತ್ತು ತರಕಾರಿಗಳ ಮಾಡುವ ಅಡುಗೆಯನ್ನು ಮನೆಮಂದಿ ಇಷ್ಟಪಡುವಂತೆ ಹೇಗೆ ಮಾಡೋದು ಅನ್ನೋದನ್ನು ತಿಳಿಯಲು ಈ ವಿಡೀಯೋ ನೋಡಿ.

ಗುರೂಜಿ ಲೈವ್
ಏಪ್ರೀಲ್ 17ಪವರ್ಫುಲ್ ಅಮಾವಾಸ್ಯೆ ಈರುಳ್ಳಿಸಿಪ್ಪೆ ಶತ್ರು ಆಟ ಮುಗಿಸುತ್ತೆ
ಏಪ್ರೀಲ್ 17ಪವರ್ಫುಲ್ ಅಮಾವಾಸ್ಯೆ. ಈ ದಿನ ನೀವು ಶತ್ರುಗಳನ್ನು ನಿಮ್ಮ ಜೀವನದಿಂದ ದೂರ ಮಾಡಲು ಕೆಲವೊಂದು ಕ್ರಮಗಳನ್ನು









