ಅಡುಗೆ ಮನೆಯಲ್ಲಿ ಉಪ್ಪು ಇರಲೇಬೇಕು. ಉಪ್ಪು ಇಲ್ಲದೇ ಇದ್ದರೆ ಅಡುಗೆ ರುಚಿಸದು. ಜ್ಯೋತಿಷ್ಯದಲ್ಲೂ ಉಪ್ಪಿಗೆ ಹೆಚ್ಚಿನ ಮಹತ್ವ ಇದೆ. ಉಪ್ಪನ್ನು ನೀವು ಬಳಸುವ ರೀತಿಯಲ್ಲಿ ಅದೃಷ್ಟ ಲಕ್ಷ್ಮೀ ಅಥವಾ ದರಿದ್ರ ಲಕ್ಷ್ಮೀ ನಿಮ್ಮ ಮನೆಗೆ ಪ್ರವೇಶ ಮಾಡ್ತಾರೆ. ಅದಕ್ಕಾಗಿ ಉಪ್ಪನ್ನು ಎಚ್ಚರಿಕೆಯಿಂದ ಬಳಕೆ ಮಾಡಬೇಕು. ಅದೃಷ್ಟ ಲಕ್ಷ್ಮಿಯನ್ನು ಬರಮಾಡಿಕೊಂಡಿ ಕೈ ತುಂಬಾ ಹಣ ಎಣಿಸುವಂತೆ ಮಾಡಲು ಉಪ್ಪಿನ ಡಬ್ಬದಲ್ಲಿ ಈ ಒಂದು ವಸ್ತುವನ್ನ ಇಡಬೇಕು. ಅದು ಯಾವುದು? ಉಪ್ಪಿನ ಇತರ ಪ್ರಯೋಜನ ಏನು ನೋಡೋಣ.

ಗುರೂಜಿ ಲೈವ್
ಅಧಿಕಮಾಸದ ಹುಣ್ಣಿಮೆ ಈ ವಸ್ತುಗಳನ್ನು ಮನೆಯಿಂದ ಹೊರಗೆಕೊಡಬೇಡಿ ಲಕ್ಷ್ಮೀಕೋಪಕ್ಕೆ ಗುರಿಯಾಗುವಿರಿ
ಅಧಿಕ ಮಾಸದ ಹುಣ್ಣಿಮೆ ದಿನ ನೀವು ಕೆಲವೊಂದು ನಿಯಮಗಳನ್ನು ಪಾಲಿಸಬೇಕು. ಅದನ್ನು ಪಾಲಿಸದೇ ಇದ್ದರೆ ಖಂಡಿತವಾಗಿಯೂ ಸಮಸ್ಯೆಗೆ









