ಮದುವೆಯಾಗಿ ಹಲವು ವರ್ಷಗಳಾದರೂ ಮಕ್ಕಳಾಗಿಲ್ವಾ? ತುಂಬಾ ಪ್ರಯತ್ನದ ನಂತರವೂ, ಚಿಕಿತ್ಸೆ ಪಡೆದರೂ ಮಗು ಆಗದೇ ಇದ್ದಾಗ, ನಮಗೆ ಮುಂದೆ ಮಗು ಆಗಬಹುದೇ ಎನ್ನುವ ಪ್ರಶ್ನೆ ಮೂಡುತ್ತೆ. ನೀವು ಸಂತಾನ ಪ್ರಾಪ್ತಿಯಾಗಲು ಪ್ರಯತ್ನಿಸುತ್ತಿದ್ದರೆ ಶ್ರೀಕೃಷ್ಣನ ಈ ಮಂತ್ರ ಪಠಿಸಿ. ಇದನ್ನು ಜ್ಯೋತಿಷ್ಯ ಶಾಸ್ತ್ರವೂ, ವೈದ್ಯಕೀಯ ಶಾಸ್ತ್ರವೂ ಹೌದು ಎನ್ನುತ್ತೆ.

ಗುರೂಜಿ ಲೈವ್
ಅಧಿಕಮಾಸದ ಹುಣ್ಣಿಮೆ ಈ ವಸ್ತುಗಳನ್ನು ಮನೆಯಿಂದ ಹೊರಗೆಕೊಡಬೇಡಿ ಲಕ್ಷ್ಮೀಕೋಪಕ್ಕೆ ಗುರಿಯಾಗುವಿರಿ
ಅಧಿಕ ಮಾಸದ ಹುಣ್ಣಿಮೆ ದಿನ ನೀವು ಕೆಲವೊಂದು ನಿಯಮಗಳನ್ನು ಪಾಲಿಸಬೇಕು. ಅದನ್ನು ಪಾಲಿಸದೇ ಇದ್ದರೆ ಖಂಡಿತವಾಗಿಯೂ ಸಮಸ್ಯೆಗೆ









