ನೀವು ಹಣದ ಸಮಸ್ಯೆಯನ್ನು ಎದುರಿಸುತ್ತಿದ್ದೀರಾ? ಆರ್ಥಿಕವಾಗಿ ಕಂಗಾಲಾಗಿದ್ದೀರಾ? ಅಥವಾ ಯಾರದ್ರೂ ನಿಮ್ಮ ಏಳಿಗೆ ತಡೆಯೊಡ್ಡಿದ್ದಾರ? ಅಥವಾ ನಿಮ್ಮ ಬಳಿ ಹಣ ಬಾರದಂತೆ ಲಕ್ಷ್ಮೀ ದಿಗ್ಬಂಧನ ಮಾಡಿದ್ದಾರ? ಅಥವಾ ಶತ್ರುಗಳ ಕಾಟ ಇದೆಯೇ? ಏನೇ ಸಮಸ್ಯೆ ಇದ್ದರೂ ಹಸಿಮೆಣಸಿನ ಕಾಯಿ ಮೇಲೆ ಈ ಮ್ಯಾಜಿಕ್ ನಂಬರ್ ಬರೆಯಿರಿ ಸಾಕು, ಎಲ್ಲಾ ಸಮಸ್ಯೆ ನಿವಾರಣೆಯಾಗಿ ಹಣದ ಮಳೆಯಾಗುತ್ತೆ.

ಗುರೂಜಿ ಲೈವ್
ಅಧಿಕಮಾಸದ ಹುಣ್ಣಿಮೆ ಈ ವಸ್ತುಗಳನ್ನು ಮನೆಯಿಂದ ಹೊರಗೆಕೊಡಬೇಡಿ ಲಕ್ಷ್ಮೀಕೋಪಕ್ಕೆ ಗುರಿಯಾಗುವಿರಿ
ಅಧಿಕ ಮಾಸದ ಹುಣ್ಣಿಮೆ ದಿನ ನೀವು ಕೆಲವೊಂದು ನಿಯಮಗಳನ್ನು ಪಾಲಿಸಬೇಕು. ಅದನ್ನು ಪಾಲಿಸದೇ ಇದ್ದರೆ ಖಂಡಿತವಾಗಿಯೂ ಸಮಸ್ಯೆಗೆ









