ನೀವು ಕೂಡ ಸಾಲದ ಬಾದೆಯಲ್ಲಿ ಸಿಲುಕಿದ್ದು, ಎಷ್ಟೇ ಮಾಡಿದರೂ ಸಾಲ ಕಡಿಮೆಯಾಗೋದೆ ಇಲ್ಲ, ಹೆಚ್ಚುತ್ತಲೇ ಸಾಗುತ್ತಿದೆ ಎಂದು ನಿಮಗೆ ಅನಿಸಿದರೆ ನೀವು ಋಣ ಮೋಚಕ ಮಂಗಳ ಸ್ತೋತ್ರವನ್ನು ತಪ್ಪದೆ ಕೇಳಬೇಕು. ಇದನ್ನು ಹೇಳೋದ್ರಿಂದ ಅಥವಾ ಕೇಳೋದ್ರಿಂದ ನಿಮ್ಮ ಜೀವನದಲ್ಲಿ ಏನೆಲ್ಲಾ ಬದಲಾವಣೆ ಆಗುತ್ತೆ ಅನ್ನೋದನ್ನು ಈ ವಿಡಿಯೋ ಮೂಲಕ ತಿಳಿಯೋಣ.

ಗುರೂಜಿ ಲೈವ್
ಅಧಿಕಮಾಸದ ಹುಣ್ಣಿಮೆ ಈ ವಸ್ತುಗಳನ್ನು ಮನೆಯಿಂದ ಹೊರಗೆಕೊಡಬೇಡಿ ಲಕ್ಷ್ಮೀಕೋಪಕ್ಕೆ ಗುರಿಯಾಗುವಿರಿ
ಅಧಿಕ ಮಾಸದ ಹುಣ್ಣಿಮೆ ದಿನ ನೀವು ಕೆಲವೊಂದು ನಿಯಮಗಳನ್ನು ಪಾಲಿಸಬೇಕು. ಅದನ್ನು ಪಾಲಿಸದೇ ಇದ್ದರೆ ಖಂಡಿತವಾಗಿಯೂ ಸಮಸ್ಯೆಗೆ









