ಪ್ರತಿಯೊಬ್ಬರ ಕನಸು ಅಂದ್ರೆ, ತಾಯಿ ಲಕ್ಷ್ಮೀ ದೇವಿ ನಮ್ಮ ಮನೆಗೆ ಪ್ರವೇಶಿಸಬೇಕು, ಅಷ್ಟೇ ಅಲ್ಲ ಮನೆಯಲ್ಲಿಯೇ ಆಕೆ ನೆಲೆಯಾಗಬೇಕು, ಹಾಗಿದ್ದಾಗ ಮಾತ್ರ ನಾವು ಶ್ರೀಮಂತಿಕೆಯ ಜೀವನ ನಡೆಸಲು ಸಾಧ್ಯ ಆಗುತ್ತೆ ಎಂದು. ಆದರೆ ಇವತ್ತೊಂದು ರೆಮಿಡಿ ಹೇಳ್ತೀವಿ, ಆ ವಸ್ತುವನ್ನು ನೀವು ಶುಕ್ರವಾರ ಹೊಸ್ತಿಲ ಬಳಿ ಚೆಲ್ಲಿದರೆ, ಖಂಡಿತವಾಗಿಯೂ ಮಹಾಲಕ್ಷ್ಮೀ ಮನೆಯಲ್ಲಿ ಸ್ಥಿರವಾಗಿ ನೆಲೆಸುತ್ತಾಳೆ.

ಗುರೂಜಿ ಲೈವ್
ಏಪ್ರೀಲ್ 17ಪವರ್ಫುಲ್ ಅಮಾವಾಸ್ಯೆ ಈರುಳ್ಳಿಸಿಪ್ಪೆ ಶತ್ರು ಆಟ ಮುಗಿಸುತ್ತೆ
ಏಪ್ರೀಲ್ 17ಪವರ್ಫುಲ್ ಅಮಾವಾಸ್ಯೆ. ಈ ದಿನ ನೀವು ಶತ್ರುಗಳನ್ನು ನಿಮ್ಮ ಜೀವನದಿಂದ ದೂರ ಮಾಡಲು ಕೆಲವೊಂದು ಕ್ರಮಗಳನ್ನು









