ವಾಸ್ತು ಶಾಸ್ತ್ರದಲ್ಲಿ ಮನೆಯ ವಾಸ್ತುವಿನ ಬಗ್ಗೆ ಪ್ರತಿಯೊಂದು ನಿಯಮಗಳನ್ನು ತಿಳಿಸಿದೆ. ವಾಸ್ತು ಶಾಸ್ತ್ರದ ಪ್ರಕಾರ ಮನೆಯ ವಾಯುವ್ಯ ದಿಕ್ಕಿನಲ್ಲಿ ಯಾವುದೇ ದೋಷ ಇರಬಾರದು. ದೋಷ ಇದ್ರೆ ಮನೆಯಲ್ಲಿ ಪ್ರಗತಿಯಾಗೋದಿಲ್ಲ. ಜೊತೆಗೆ ಹಲವು ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ವಾಯುವ್ಯ ದಿಕ್ಕಿನಲ್ಲಿ ದೋಷ ಇದ್ರೆ ಏನೆಲ್ಲಾ ಆಗುತ್ತೆ ನೋಡೋಣ.

ಗುರೂಜಿ ಲೈವ್
ಅಧಿಕಮಾಸದ ಹುಣ್ಣಿಮೆ ಈ ವಸ್ತುಗಳನ್ನು ಮನೆಯಿಂದ ಹೊರಗೆಕೊಡಬೇಡಿ ಲಕ್ಷ್ಮೀಕೋಪಕ್ಕೆ ಗುರಿಯಾಗುವಿರಿ
ಅಧಿಕ ಮಾಸದ ಹುಣ್ಣಿಮೆ ದಿನ ನೀವು ಕೆಲವೊಂದು ನಿಯಮಗಳನ್ನು ಪಾಲಿಸಬೇಕು. ಅದನ್ನು ಪಾಲಿಸದೇ ಇದ್ದರೆ ಖಂಡಿತವಾಗಿಯೂ ಸಮಸ್ಯೆಗೆ









