ಯುಗಾದಿ ಪರಾಭವ ನಾಮ ಸಂವತ್ಸರ ಶುರುವಾಗಲಿದೆ. ಈ ಸಮಯದಲ್ಲಿ ಯಾರಿಗೆ ಸೋಲಾಗುತ್ತೆ? ಯಾರಿಗೆ ಗೆಲುವಾಗುತ್ತೆ? ಯಾರು ಸಾಮ್ರಾಜ್ಯವನ್ನು ಸ್ಥಾಪಿಸುತ್ತಾರೆ? ಯಾರು ಕೆಳಕ್ಕೆ ಬೀಳುತ್ತಾರೆ? ಯಾವ ರಾಷ್ಟ್ರದ ಕೈ ಮೇಲಾಗುತ್ತೆ? ಜಗತ್ತಿನ ಯುದ್ಧ ಭೀತಿ ಜಾಸ್ತಿಯಾಗುತ್ತಾ? ಜಗತ್ತಿಗೆ ಏನಾದ್ರು ಕೆಡುಕು ಉಂಟಾಗಲಿದೆಯೇ? ಎಲ್ಲಾದಕ್ಕೂ ಉತ್ತರ ಕೊಟ್ಟಿದ್ದಾರೆ ಸುಧೀಂದ್ರ ದೇಶಪಾಂಡೆ ಗುರೂಜಿ. ಈ ವಿಡಿಯೋದಲ್ಲಿ ಸಮಗ್ರ ಮಾಹಿತಿ ಇದೆ.

ಗುರೂಜಿ ಲೈವ್
ಅಧಿಕಮಾಸದ ಹುಣ್ಣಿಮೆ ಈ ವಸ್ತುಗಳನ್ನು ಮನೆಯಿಂದ ಹೊರಗೆಕೊಡಬೇಡಿ ಲಕ್ಷ್ಮೀಕೋಪಕ್ಕೆ ಗುರಿಯಾಗುವಿರಿ
ಅಧಿಕ ಮಾಸದ ಹುಣ್ಣಿಮೆ ದಿನ ನೀವು ಕೆಲವೊಂದು ನಿಯಮಗಳನ್ನು ಪಾಲಿಸಬೇಕು. ಅದನ್ನು ಪಾಲಿಸದೇ ಇದ್ದರೆ ಖಂಡಿತವಾಗಿಯೂ ಸಮಸ್ಯೆಗೆ









