ಇಲ್ಲೊಬ್ಬ ಮಹಿಳೆಯರ ಗಂಡನಿಗೆ ಯಾರೋ ಮಾಟ -ಮಂತ್ರ ಮಾಡಿ ಕೆಟ್ಟದ್ದು ಮಾಡಿಸಿದ್ದರು. ಇದರಿಂದ ಅವರ ಜೀವನದಲ್ಲಿ ಸಮಸ್ಯೆಗಳು ಬರೋದಕ್ಕೆ ಶುರುವಾಯ್ತು. ಆಮೇಲೆ ಗುರೂಜಿ ಸುಧೀಂದ್ರ ದೇಶಪಾಂಡೆ ನೀಡಿದ ಸಲಹೆ ಮೇರೆಗೆ, ಹೇಗೆ ಮಹಿಳೆ, ತಮ್ಮ ಗಂಡನಿಗೆ ಉಂಟಾದ ತೊಂದರೆಗಳನ್ನು ನಿವಾರಿಸಿದರು ನೋಡೋಣ.

ಗುರೂಜಿ ಲೈವ್
ಅಧಿಕಮಾಸದ ಹುಣ್ಣಿಮೆ ಈ ವಸ್ತುಗಳನ್ನು ಮನೆಯಿಂದ ಹೊರಗೆಕೊಡಬೇಡಿ ಲಕ್ಷ್ಮೀಕೋಪಕ್ಕೆ ಗುರಿಯಾಗುವಿರಿ
ಅಧಿಕ ಮಾಸದ ಹುಣ್ಣಿಮೆ ದಿನ ನೀವು ಕೆಲವೊಂದು ನಿಯಮಗಳನ್ನು ಪಾಲಿಸಬೇಕು. ಅದನ್ನು ಪಾಲಿಸದೇ ಇದ್ದರೆ ಖಂಡಿತವಾಗಿಯೂ ಸಮಸ್ಯೆಗೆ









