ದೇವರ ಪೂಜೆ ಮಾಡುವಾಗ ಕೆಲವರಿಗೆ ಆಕಳಿಕೆ ಬರುತ್ತೆ, ಇನ್ನೂ ಕೆಲವರಿಗೆ ಕಣ್ಣಿರು ಬರುತ್ತೆ. ಇಂತಹ ಸಂದರ್ಭದಲ್ಲಿ ಯಾಕಪ್ಪಾ ನಮಗೆ ಈ ರೀತಿಯಾಗುತ್ತೆ. ಇದೇನಾದರೂ ಕೆಟ್ಟ ಶಕುನವೇ? ಅಥವಾ ಇದು ಏನನ್ನೋ ಹೇಳುತ್ತಿದೆಯೇ? ಎನ್ನುವ ಹಲವಾರು ಪ್ರಶ್ನೆಗಳು ನಮ್ಮಲ್ಲಿ ಮೂಡುತ್ತದೆ. ನಿಮಗೂ ಇಂತಹ ಅನುಭವ ಆಗಿದ್ಯಾ? ಹಾಗಿದ್ರೆ ಇದು ಯಾಕೆ ಆಗುತ್ತದೆ? ಅದರ ಅರ್ಥ ಏನು ಅನ್ನೋದನ್ನು ತಿಳಿಯೋಣ.

ಗುರೂಜಿ ಲೈವ್
ಅಧಿಕಮಾಸದ ಹುಣ್ಣಿಮೆ ಈ ವಸ್ತುಗಳನ್ನು ಮನೆಯಿಂದ ಹೊರಗೆಕೊಡಬೇಡಿ ಲಕ್ಷ್ಮೀಕೋಪಕ್ಕೆ ಗುರಿಯಾಗುವಿರಿ
ಅಧಿಕ ಮಾಸದ ಹುಣ್ಣಿಮೆ ದಿನ ನೀವು ಕೆಲವೊಂದು ನಿಯಮಗಳನ್ನು ಪಾಲಿಸಬೇಕು. ಅದನ್ನು ಪಾಲಿಸದೇ ಇದ್ದರೆ ಖಂಡಿತವಾಗಿಯೂ ಸಮಸ್ಯೆಗೆ









