ಡಾ. ರಾಜಕುಮರ್ ಅವರನ್ನು ಕಾಡುಗಳ್ಳ ವೀರಪ್ಪನ್ ಅಪಹರಣ ಮಾಡಿ 108 ದಿನಗಳ ಕಾಲ ಕಾಡಿನಲ್ಲಿ ಒತ್ತೆಯಾಗಿರಿಸಿಕೊಂಡಿದ್ದರು. ಈ ಸಮಯದಲ್ಲಿ ಕರ್ನಾಟಕ ಸಿಎಂ ಆಗಿದ್ದವರು ಎಸ್ ಎಂ ಕೃಷ್ಣ. ಈ ಸಮಯ ಅವರಿಗೆ ಎಷ್ಟೊಂದು ಒತ್ತಡದಲ್ಲಿ ಕೂಡಿರಬಹುದು ಎನ್ನುವ ಬಗ್ಗೆ ನಮಗೆ ಕಲ್ಪನೆ ಇದೆ.. ಆದರೆ ಆ 108 ದಿನಗಳನ್ನು ಸಿಎಂ ಯಾವ ರೀತಿ ಕಳೆದರು ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ.



