Jeeth

Home

About Us

Flash News
Flash News:
🚨 Breaking: Major updates in the tech world today | 🌐 AI now solving real-world health problems | 📈 Markets rally as inflation slows down | 🗳️ Elections 2025: Live updates from across the country

ಸಿನಿಮಾ

/

ಅಣ್ಣಾವ್ರ ಅಪಹರಣದ ಸಮಯದಲ್ಲಿ ಸಿಎಂ ಆಗಿದ್ದ ಎಸ್ ಎಂ ಕೃಷ್ಣ… ಆ 108 ದಿನಗಳು ಹೇಗಿದ್ದವು?

ಡಾ. ರಾಜಕುಮರ್ ಅವರನ್ನು ಕಾಡುಗಳ್ಳ ವೀರಪ್ಪನ್ ಅಪಹರಣ ಮಾಡಿ 108 ದಿನಗಳ ಕಾಲ ಕಾಡಿನಲ್ಲಿ ಒತ್ತೆಯಾಗಿರಿಸಿಕೊಂಡಿದ್ದರು. ಈ ಸಮಯದಲ್ಲಿ ಕರ್ನಾಟಕ ಸಿಎಂ ಆಗಿದ್ದವರು ಎಸ್ ಎಂ ಕೃಷ್ಣ. ಈ ಸಮಯ ಅವರಿಗೆ ಎಷ್ಟೊಂದು ಒತ್ತಡದಲ್ಲಿ ಕೂಡಿರಬಹುದು ಎನ್ನುವ ಬಗ್ಗೆ ನಮಗೆ ಕಲ್ಪನೆ ಇದೆ.. ಆದರೆ ಆ 108 ದಿನಗಳನ್ನು ಸಿಎಂ ಯಾವ ರೀತಿ ಕಳೆದರು ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ.