ಜನವರಿ 6ರಂದು ಅಂಗಾರಕ ಸಂಕಷ್ಟಿ. ವರ್ಷದ ಮೊದಲ ಸಂಕಷ್ಟಿಯೇ ಅಂಗಾರಕ ಸಂಕಷ್ಟಿಯಾಗಿರುವುದರಿಂದ ಗಣೇಶನನ್ನು ವಿಶೇಷವಾಗಿ ಪೂಜಿಸಲು ಇದು ಉತ್ತಮ ದಿನವಾಗಿದೆ. ನಿಮ್ಮ ಜೀವನದ ಎಲ್ಲಾ ಸಂಕಷ್ಟಗಳೂ ನಿವಾರಣೆಯಾಗಬೇಕು ಅಂದ್ರೆ, ನೀವು ಸಂಕಷ್ಟ ಚತುರ್ಥಿ ದಿನ ನಿಮ್ಮ ಮನೆಯ ಬಾಗಿಲಿನ ಮೇಲೆ ಇಲ್ಲಿ ವಿಡೀಯೋದಲ್ಲಿ ಹೇಳಿದಂತೆ ಬರೆಯಿರಿ. ಸಮಸ್ಯೆಗಳು ನಿಮ್ಮ ಹತ್ತಿರವೂ ಸುಳಿಯೋದಿಲ್ಲ.

ಗುರೂಜಿ ಲೈವ್
ಏಪ್ರೀಲ್ 17ಪವರ್ಫುಲ್ ಅಮಾವಾಸ್ಯೆ ಈರುಳ್ಳಿಸಿಪ್ಪೆ ಶತ್ರು ಆಟ ಮುಗಿಸುತ್ತೆ
ಏಪ್ರೀಲ್ 17ಪವರ್ಫುಲ್ ಅಮಾವಾಸ್ಯೆ. ಈ ದಿನ ನೀವು ಶತ್ರುಗಳನ್ನು ನಿಮ್ಮ ಜೀವನದಿಂದ ದೂರ ಮಾಡಲು ಕೆಲವೊಂದು ಕ್ರಮಗಳನ್ನು









