ಮಕ್ಕಳ ಓದಿನಲ್ಲಿ ಮುಂದಿರಬೇಕು. ಕ್ಲಾಸಲ್ಲಿ ಟಾಪರ್ ಆಗಬೇಕು ಎನ್ನುವ ಆಸೆ ಪ್ರತಿಯೊಬ್ಬ ಪೋಷಕರಿಗೂ ಇರುತ್ತೆ. ಆದರೆ ಎಲ್ಲಾ ಪೋಷಕರ ದೂರು ಅಯ್ಯೋ ನಮ್ಮ ಮಕ್ಕಳು ಓದಲ್ಲ ಅಂತ. ನಿಮ್ಮ ಮಗು ಓದುವಂತೆ ಮಾಡಬೇಕಾ? ಕ್ಲಾಸಲ್ಲಿ ಟಾಪರ್ ಆಗಬೇಕಾ? ಹಾಗಿದ್ರೆ ನಿಮ್ಮ ಮಕ್ಕಳು ನವರಾತ್ರಿಯ ದಿನಗಳಲ್ಲಿ ಈ ಸರಸ್ವತಿ ಮಂತ್ರಗಳನ್ನು ಪಠಿಸುವಂತೆ ಮಾಡಿ.

ಗುರೂಜಿ ಲೈವ್
ಏಪ್ರೀಲ್ 17ಪವರ್ಫುಲ್ ಅಮಾವಾಸ್ಯೆ ಈರುಳ್ಳಿಸಿಪ್ಪೆ ಶತ್ರು ಆಟ ಮುಗಿಸುತ್ತೆ
ಏಪ್ರೀಲ್ 17ಪವರ್ಫುಲ್ ಅಮಾವಾಸ್ಯೆ. ಈ ದಿನ ನೀವು ಶತ್ರುಗಳನ್ನು ನಿಮ್ಮ ಜೀವನದಿಂದ ದೂರ ಮಾಡಲು ಕೆಲವೊಂದು ಕ್ರಮಗಳನ್ನು









