ಈವಾಗ ನವರಾತ್ರಿ ನಡೆಯುತ್ತೆ, ಈ ಸಮಯದಲ್ಲಿ ದುರ್ಗಾ ದೇವಿಯ ಶಕ್ತಿ ಹೆಚ್ಚಿನ ಮಟ್ಟದಲ್ಲಿರುತ್ತೆ. ಈ ಸಮಯದಲ್ಲಿ ನಿಂಬೆ ಹಣ್ಣಿಗೂ ಹೆಚ್ಚಿನ ಶಕ್ತಿ ಇರುತ್ತೆ. ಇಲ್ಲಿ ಹೇಳಿರುವ ನಿಂಬೆ ಹಣ್ಣಿನ ರೆಮಿಡಿಯನ್ನು ನೀವು ಫಾಲೋ ಮಾಡಿದ್ದೇ ಆದರೆ, ನಿಮ್ಮ ಮೇಲೆ ಯಾರದರು ಮಾಟ ಮಾಡಿದ್ದರು ಅದು ನಿವಾರಣೆಯಾಗುತ್ತೆ.

ಗುರೂಜಿ ಲೈವ್
ಏಪ್ರೀಲ್ 17ಪವರ್ಫುಲ್ ಅಮಾವಾಸ್ಯೆ ಈರುಳ್ಳಿಸಿಪ್ಪೆ ಶತ್ರು ಆಟ ಮುಗಿಸುತ್ತೆ
ಏಪ್ರೀಲ್ 17ಪವರ್ಫುಲ್ ಅಮಾವಾಸ್ಯೆ. ಈ ದಿನ ನೀವು ಶತ್ರುಗಳನ್ನು ನಿಮ್ಮ ಜೀವನದಿಂದ ದೂರ ಮಾಡಲು ಕೆಲವೊಂದು ಕ್ರಮಗಳನ್ನು









