ನೀವು ಎಷ್ಟೇ ದುಡಿದರೂ ಕೂಡ ಹಣ ನಿಮ್ಮ ಕೈಯಲ್ಲಿ ನಿಲ್ಲುತ್ತಿಲ್ವಾ? ಹಾಗಿದ್ರೆ ಈ ಪಿತೃಪಕ್ಷದಲ್ಲಿ ನೀವು ಅಗಲಿದ ಪಿತೃಗಳಿಗೆ ಪಿಂಡದಾನ, ಶ್ರಾದ್ಧ ಮಾಡಬೇಕು. ಇದರ ಜೊತೆಗೆ ನೀವು ಜೀವನದಲ್ಲಿ ತುಂಬಾ ಸಮಸ್ಯೆಯನ್ನು ಅನುಭವಿಸುತ್ತಿದ್ದರೆ, ಆರೋಗ್ಯ, ಕೆಲಸ, ಮದುವೆ, ಹಣಕ್ಕೆ ಸಂಬಂಧಿಸಿದ ಸಮಸ್ಯೆ ಇದ್ದರೆ ನೀವು ಮರದ ಕೆಳಗೆ ಈ ವಸ್ತುವನ್ನು ಇಡಬೇಕು. ಇದರಿಂದ ಶೀಘ್ರದಲ್ಲಿ ನಿಮಗೆ ಪರಿಹಾರ ದೊರೆಯುತ್ತದೆ.

ಗುರೂಜಿ ಲೈವ್
ನನ್ನ ಮೈ ಮೇಲೆ ಕೆಟ್ಟ ಶಕ್ತಿ ಪ್ರವೇಶ ಮಾಡಿಸಿ ಜೀವನವನ್ನೇ ನರಕ ಮಾಡಿಸಿಬಿಟ್ಟಿದ್ದರು
ಇನ್ನೊಬ್ಬರ ಜೀವನವನ್ನು ನರಕ ಮಾಡಿಸುವುದು ಕೆಲವರಿಗೆ ತುಂಬಾನೆ ಸುಲಭದ ಕೆಲಸ. ಹಾಗೆಯೇ ಇವರ ಮೇಲೆ ಸಹ ಕೆಟ್ಟ









