ಗಣೇಶ ಅಂದರೆ ವಿಘ್ನ ನಿವಾರಕ, ಗಣೇಶ ಅಂದರೆ ಸಿದ್ಧಿ ಧಾತ, ನಾವು ಬೇಡಿದ್ದೆಲ್ಲವನ್ನೂ ನೀಡುವ ದೇವರು. ಈ ಗಣೇಶನಿಗೆ ನೀವೇನು ದೊಡ್ಡದಾದ ನೈವೇದ್ಯ ನೀಡಬೇಕೆಂದೇನು ಇಲ್ಲ. ಬದಲಾದ ಒಂದು ಸಣ್ಣ ಬೆಲ್ಲ ಇಟ್ಟು, ಈ ಮಂತ್ರ ಹೇಳಿದರೆ ಸಾಕು, ಬೇಡ ಬೇಡ ಅಂದರೂ ಹಣ ಹರಿದು ಬರುತ್ತೆ. ಹಾಗಿದ್ರೆ ಆ ಮಂತ್ರ ಯಾವುದು ಅನ್ನೋದನ್ನು ತಿಳಿಯೋಣ.

ಗುರೂಜಿ ಲೈವ್
ನನ್ನ ಮೈ ಮೇಲೆ ಕೆಟ್ಟ ಶಕ್ತಿ ಪ್ರವೇಶ ಮಾಡಿಸಿ ಜೀವನವನ್ನೇ ನರಕ ಮಾಡಿಸಿಬಿಟ್ಟಿದ್ದರು
ಇನ್ನೊಬ್ಬರ ಜೀವನವನ್ನು ನರಕ ಮಾಡಿಸುವುದು ಕೆಲವರಿಗೆ ತುಂಬಾನೆ ಸುಲಭದ ಕೆಲಸ. ಹಾಗೆಯೇ ಇವರ ಮೇಲೆ ಸಹ ಕೆಟ್ಟ









