ವಿಜಯ ದಶಮಿ ಅಂದರೆ ಕೆಟ್ಟದರ ವಿರುದ್ಧ ಒಳ್ಳೆಯದರ ಜಯ. ಈ ದಿನವೇ ಶ್ರೀರಾಮ ರಾವಣನ ದಹನ ಮಾಡಿದನೆಂದೂ, ಈ ದಿನವೇ ದುರ್ಗೆ ಮಹಿಷಾಸುರನ ಸಂಹಾರ ಮಾಡಿದಳೆಂದು ಹೇಳಲಾಗುತ್ತದೆ. ಹಾಗೇಯೇ ನಾವು ಕೂಡ ನಮ್ಮೊಳಗಿನ ರಾಕ್ಷಸನನ್ನು ಸುಟ್ಟು ಹಾಕಬೇಕು. ನೀವು ಅಕ್ಟೋಬರ್ 2ರ ವಿಜಯದಶಮಿಯಂದು ದೀಪದ ಕೆಳಗೆ ಈ ಒಂದು ವಸ್ತುವನ್ನು ರಹಸ್ಯವಾಗಿ ಇಟ್ಟರೆ ವರ್ಷಪೂರ್ತಿ ಯಶಸ್ಸು ನಿಮ್ಮದಾಗುತ್ತೆ.

ಗುರೂಜಿ ಲೈವ್
ನನ್ನ ಮೈ ಮೇಲೆ ಕೆಟ್ಟ ಶಕ್ತಿ ಪ್ರವೇಶ ಮಾಡಿಸಿ ಜೀವನವನ್ನೇ ನರಕ ಮಾಡಿಸಿಬಿಟ್ಟಿದ್ದರು
ಇನ್ನೊಬ್ಬರ ಜೀವನವನ್ನು ನರಕ ಮಾಡಿಸುವುದು ಕೆಲವರಿಗೆ ತುಂಬಾನೆ ಸುಲಭದ ಕೆಲಸ. ಹಾಗೆಯೇ ಇವರ ಮೇಲೆ ಸಹ ಕೆಟ್ಟ









