ಶ್ರೀಮಂತ ಜೀವನ, ಅಪ್ಪನಿಗೆ ಪ್ರೆಸಿಡೆಂಟ್ ಸ್ಥಾನ, ಬಂಗಲೆ, ಓಡಾಡೋಕೆ ಕಾರು, ಸರ್ವೆಂಟ್ ಗಳನ್ನು ಹೊಂದಿ, ಕೈತುಂಬಾ ಸಂಬಳ ಬರುವ ಉದ್ಯೋಗ ಹೊಂದಿದ ಈ ಯುವತಿಯ ಜೀವನದಲ್ಲಿ ಮತ್ತೆ ಕಷ್ಟಗಳೇ ಶುರುವಾದವು. ಅಪ್ಪನ ಕೆಲಸ, ಮಗಳ ಕೆಲಸ ಹೋಯ್ತು, ಇಬ್ಬರು ಹೆಣ್ಣುಮಕ್ಕಳು, ಗಂಡನ ಮನೆಯಲ್ಲಿ ಸಮಸ್ಯೆಯಾಗಿ ಮರಳಿ ತವರು ಸೇರಿದ್ದರು. ಈ ಸಂದರ್ಭದಲ್ಲಿ ಗುರೂಜಿ ಸುಧೀಂದ್ರ ದೇಶಪಾಂಡೆ ಸಲಹೆಯಂತೆ, ಶ್ರೀಚಕ್ರವನ್ನು ಪೂಜಿಸಲು ಶುರು ಮಾಡಿದ ಬಳಿಕ ಏನೆಲ್ಲಾ ಬದಲಾವಣೆಯಾಯ್ತು ನೀವೇ ನೋಡಿ.

ಗುರೂಜಿ ಲೈವ್
ಮೂರು ವರ್ಷಕ್ಕೆ ಒಮ್ಮೆ ಬರುವ ಪದ್ಮಿನಿ ಏಕಾದಶಿ ಈ ಅವಕಾಶ ಮಿಸ್ ಮಾಡಿಕೊಳ್ಳಬೇಡಿ
ಮೂರು ವರ್ಷಕ್ಕೆ ಒಮ್ಮೆ ಬರುವ ಪದ್ಮಿನಿ ಏಕಾದಶಿ ಮೇ 27 ರಂದು ಬರುತ್ತಿದೆ. ಈ ದಿನವನ್ನು ನೀವು









